ಉಡುಪಿ ವಿಧಾನಸಭಾ ಕ್ಷೇತ್ರದ ಅರ್ಹ ಫಲಾನುಭವಿಗಳಿಗೆ ಶಾಸಕ ಕೆ. ರಘುಪತಿ ಭಟ್ ರವರ ಶಿಫಾರಸ್ಸಿನ ಮೇರೆಗೆ ಮಂಜೂರಾದ ಶ್ರವಣ ಸಾಧನಗಳನ್ನು ದಿನಾಂಕ 21-02-2023 ರಂದು ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ತಮ್ಮ ನಿವಾಸದಲ್ಲಿ ವಿತರಿಸಿದರು.
ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಮಂಜೂರಾದ ಶ್ರವಣ ಸಾಧನವನ್ನು ಆಯುಷ್ ಬಿನ್ ಯೋಗೀಶ್ ಆಚಾರ್ಯ, ಕರಂಬಳ್ಳಿ ವಾರ್ಡಿನ ನಿವಾಸಿ ರಿಂಶ ಬಿನ್ ಮಹಮ್ಮದ್ ರಿಫಾಜ್ ಅವರಿಗೆ ವಿತರಿಸಿದರು.