ಅರ್ಹ ಫಲಾನುಭವಿಗಳಿಗೆ ಶ್ರವಣ ಸಾಧನ ವಿತರಣೆ

ಉಡುಪಿ ವಿಧಾನಸಭಾ ಕ್ಷೇತ್ರದ ಅರ್ಹ ಫಲಾನುಭವಿಗಳಿಗೆ ಶಾಸಕ ಕೆ. ರಘುಪತಿ ಭಟ್ ರವರ ಶಿಫಾರಸ್ಸಿನ ಮೇರೆಗೆ ಮಂಜೂರಾದ ಶ್ರವಣ ಸಾಧನಗಳನ್ನು ದಿನಾಂಕ 21-02-2023 ರಂದು ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ತಮ್ಮ ನಿವಾಸದಲ್ಲಿ ವಿತರಿಸಿದರು.

ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಮಂಜೂರಾದ ಶ್ರವಣ ಸಾಧನವನ್ನು ಆಯುಷ್ ಬಿನ್ ಯೋಗೀಶ್ ಆಚಾರ್ಯ, ಕರಂಬಳ್ಳಿ ವಾರ್ಡಿನ ನಿವಾಸಿ ರಿಂಶ ಬಿನ್ ಮಹಮ್ಮದ್ ರಿಫಾಜ್ ಅವರಿಗೆ ವಿತರಿಸಿದರು.

 
 
 
 
 
 
 
 
 
 
 

Leave a Reply