ಎಸ್.ಎಮ್.ಎಸ್.ಪಿ ಸಂಸ್ಕೃತ ಕಾಲೇಜಿನಲ್ಲಿ ವೇದಾಂತಶಾಸ್ತ್ರ ಕಂಠಪಾಠ ಸ್ಪರ್ಧೆ

ಉಡುಪಿಯ ಎಸ್.ಎಮ್.ಎಸ್.ಪಿ ಸಂಸ್ಕೃತ ಕಾಲೇಜಿನಲ್ಲಿ ತಾ13-04-2023ರ ರಂದು ಸ್ವರ ಸಾಮ್ರಾಟ್ ಅಭಿರಾಮ ಭರತವಂಶೀ ಸಾಂಸ್ಕೃತಿಕ ಪ್ರತಿಷ್ಠಾನ ದ ವತಿಯಿಂದ ವೇದಾಂತಶಾಸ್ತ್ರ ಕಂಠಪಾಠ ಸ್ಪರ್ಧೆಯು ನಡೆಯಿತು. ಸಾಯಂಕಾಲ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರತಿಷ್ಠಾನದ ಸಂಸ್ಥಾಪಕರಾದ ಡಾ. ಪರ್ಲತ್ತಾಯ ಸುದರ್ಶನ ಭಾರತೀಯ, ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಸತ್ಯನಾರಾಯಣ ವೇಂಕಟರಾವ್, ವೇದಾಂತ ವಿಭಾಗಾಧ್ಯಕ್ಷರಾದ ಡಾ.ಪಣ್ಮುಖ ಹೆಬ್ಬಾರ್, ವೇದಾಂತ ಉಪನ್ಯಾಸಕರಾದ ವಿ.ಅಜಿತ್ ಆಚಾರ್ಯ ಉಪಸ್ಥಿತರಾಗಿದ್ದರು.

 
 
 
 
 
 
 
 
 
 
 

Leave a Reply