ಸುದ್ದಿಕರಾವಳಿ ನೂತನ ಸಂವತ್ಸರದ ತಿಥಿ ನಿರ್ಣಯ ಪರ್ಯಾಯ ಪಂಚಾಂಗ ಬಿಡುಗಡೆ By Janardhan Kodavoor/Team karavalixpress, - November 22, 2021 ನೂತನ ಸಂವತ್ಸರದ ತಿಥಿ ನಿರ್ಣಯ ಪರ್ಯಾಯ ಪಂಚಾಂಗವನ್ನು ಭಾವಿ ಪರ್ಯಾಯ ಪೀಠಾಧೀಶ ಶ್ರೀಕೃಷ್ಣಾಪುರ ಮಠದ ವಿದ್ಯಾಸಾಗರತೀರ್ಥ ಶ್ರೀಪಾದರು ಇಂದು ಬಿಡುಗಡೆಗೊಳಿಸಿದರು.