ಶಿರಿಬೀಡು ವಾರ್ಡ್ ನ ಬಾಲ ಭವನದ ಹತ್ತಿರ ವ್ರಕ್ಷಾರೋಹಣ ನಡೆಸಿ ಮುಖರ್ಜಿಯ ಪುಣ್ಯತಿಥಿ ಆಚರಣೆ

ಉಡುಪಿ: ಇಂದು ಅಪ್ರತಿಮ ದೇಶಭಕ್ತರಾದಂತಹ ಜನಸಂಘದ ಸ್ಥಾಪಕರಾದ ಸನ್ಮಾನ್ಯ ಶ್ಯಾಮ್ ಪ್ರಸಾದ್ ಮುಖರ್ಜಿಯ ಪುಣ್ಯತಿಥಿಯನ್ನು ಶಿರಿಬೀಡು ವಾರ್ಡ್ ನಗರಸಭಾ ಸದಸ್ಯ ಟಿ.ಜಿ ಹೆಗ್ಡೆ ಇವರ ನೇತೃತ್ವದಲ್ಲಿ ಗುಂಡಿಬೈಲು ನಗರಸಭಾ ಸದಸ್ಯ ಪ್ರಭಾಕರ್ ಪೂಜಾರಿ ಮಾರ್ಗದರ್ಶನದಲ್ಲಿ ಶಿರಿಬೀಡು ವಾರ್ಡ್ ನ ಬಾಲ ಭವನದ ಹತ್ತಿರ ವ್ರಕ್ಷಾರೋಹಣ ನಡೆಸಿ ಆಚರಿಸಲಾಯಿತು.

ಬೂತ್ ಅಧ್ಯಕ್ಷರುಗಳಾದ ಮಹೇಶ್ ಪೂಜಾರಿ,ಮಹೇಶ್ ಶೆಟ್ಟಿ ಪುಳಿಮಾರು ಮನೆ, ಸುರೇಶ್ ಶೇರಿಗಾರ್, ಕಾರ್ಯಕರ್ತರಾದ ವಿಠ್ಠಲ್ ಆಚಾರ್ಯ,ನಾಗಪ್ರಸಾದ್.ಉಜ್ವಲ ಕಿರಣ್. ನಿತ್ಯಾನಂದ ನಾಯಕ್, ಸಚಿನ್ ಕುಂದಾಪುರ,ಕೃಷ್ಣ ಕುಮಾರ್ ಶೆಟ್ಟಿ ನಾಗರಾಜ್ ಪೈ ಇನ್ನಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply