ಅನಂತಕೃಷ್ಣ ಆಚಾರ್ಯರವರಿಂದ “ಭಾಗ್ಯದ ಲಕ್ಷ್ಮಿ ಬಾರಮ್ಮ” ದಾಸರ ಕೀರ್ತನೆಗಳ ಅರ್ಥ ಚಿಂತನಾ ಪ್ರವಚನ ​

ಉಡುಪಿ ಚಿಟ್ಪಾಡಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಸೆ: 26 ರಿಂದ 9 ದಿನಗಳ ಕಾಲ ಸಂಜೆ 5 ರಿಂದ ವಿದ್ವಾನ್ ಅನಂತಕೃಷ್ಣ ಆಚಾರ್ಯರವರಿಂದ “ಭಾಗ್ಯದ ಲಕ್ಷ್ಮಿ ಬಾರಮ್ಮ” ದಾಸರ ಕೀರ್ತನೆಗಳ ಅರ್ಥ ಚಿಂತನಾ ಪ್ರವಚನ ಜರುಗಲಿದೆ ಎಂದು ದೇವಸ್ಥಾನದ ಮುಕ್ತೇಸರ ಡಾ.ಗೋಪಾಲಕೃಷ್ಣ ಬಲ್ಲಾಳ್ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply