ರಸ್ತೆ ಕಾಂಕ್ರೀಟಿಕರಣಕ್ಕೆ ಶಾಸಕ ಡಾ.ವೈ ಭರತ್ ಶೆಟ್ಟಿ ಗುದ್ದಲಿಪೂಜೆ

ಮಂಗಳೂರು : ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಪಾಲಿಕೆ ಸಾಮಾನ್ಯ ನಿಧಿಯಿಂದ ಸುರತ್ಕಲ್ ಪಶ್ಚಿಮ 1 ನೇ ವಾರ್ಡ್ ನ ಕೊಂಕಣಬೈಲು ಬಲಭಾಗದ ಅಡ್ಡರಸ್ತೆಯ ಒಳಭಾಗದಲ್ಲಿ ಐಸಿರಿ ಮನೆಯಿಂದ ಬೋಜಬಂಗೇರ ಅವರ ಮನೆವರೆಗೆ ರಸ್ತೆ ಕಾಂಕ್ರೀಟಿಕರಣಕ್ಕೆ ಶಾಸಕ ಡಾ.ವೈ ಭರತ್ ಶೆಟ್ಟಿ ಸೋಮವಾರ ಗುದ್ದಲಿಪೂಜೆ ನೆರವೇರಿಸಿದರು.

ಉಪಮೇಯರ್ ಸುಮಂಗಲಾ, ಸ್ಥಳೀಯ ಕಾರ್ಪೋರೇಟರ್ ಶೋಭಾ ರಾಜೇಶ್, ಬೂತ್ ಅಧ್ಯಕ್ಷ ನವೀನ್ ಅಮೀನ್, ಪ್ರಮುಖ ರಂಜಿತ್, ನಿತೇಶ್ ಕರ್ಕೇರ, ವಿಕಾಸ್ ಕೋಟ್ಯಾನ್, ರಮೇಶ್ , ಮೋಹಿತ್ ಕುಮಾರ್, ಬಬಿತಾ ನರೇಶ್, ಅರುಣಾ ಮತ್ತಿತರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply