ಶ್ರೀ ಆದಿಶಕ್ತಿ ದೇವಸ್ಥಾನಕ್ಕೆ ಹೊರಕಾಣಿಕೆ ಸಲ್ಲಿಕೆ

ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ ದೊಡ್ಡಣ್ಣ ಗುಡ್ಡೆ ನವರಾತ್ರಿ ಶುಭ ಸಂದರ್ಭದಲ್ಲಿ ಗುರು ಮಾಚಿದೇವ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಆನಂದ ಮಡಿವಾಳ ವಕೀಲರು ಹಾಗೂ ಅಶೋಕ್ ಪೆತ್ರಿ ಅವರು ದೇವಾಲಯಕ್ಕೆ ಹೊರ ಕಾಣಿಕೆಯನ್ನು ಸಲ್ಲಿಸಿ ಶ್ರೀ ರಮಾನಂದ ಗುರೂಜಿ ಅವರಿಂದ ಅನುಗ್ರಹ ಪ್ರಸಾದವನ್ನು ಪಡೆದುಕೊಂಡರು ಈ ಸಂದರ್ಭದಲ್ಲಿ ಗುರೂಜಿ ಅವರು ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಆಶೀರ್ವದಿಸಿದರು

 
 
 
 
 
 
 
 
 
 
 

Leave a Reply