ಚಿತ್ರದುರ್ಗ : ಶ್ರೀ ಮುರುಘಾ ಮಠದ ಶ್ರೀ ಮುರುಘಾ ಶರಣರ ಪೀಠಾರೋಹಣದ ಮೂವತ್ತನೇ ವರ್ಧಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ಶರಣ ಸಂಸ್ಕೃತಿ ಉತ್ಸವದಲ್ಲಿ ಬುಧವಾರದಂದು ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಭಾಗವಹಿಸಿ ಸಂದೇಶ ನೀಡಿದರು.
ಶ್ರೀ ಮುರುಘಾ ಶರಣರು ಶ್ರೀಗಳವರನ್ನು ಗೌರವಿಸಿದರು. ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ , ಕೇಂದ್ರ ಮಂತ್ರಿ ಎ ನಾರಾಯಣ ಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು .