ಮಂಜುನಾಥೇಶ್ವರ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘ(ರಿ.)ದ ೧೪ನೇ ವಾರ್ಷಿಕೋತ್ಸವ

ಶ್ರೀ ಮಂಜುನಾಥೇಶ್ವರ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘ (ರಿ.)
ಗಾಂಧಿನಗರ ಬೈಕಾಡಿ ಇವರು ದಿನಾಂಕ 20-02-2022ರ ಆದಿತ್ಯವಾರ
ಕ್ರಿಕೆಟ್ ಮೈದಾನ ಗಾಂಧಿನಗರ ಬೈಕಾಡಿಯಲ್ಲಿ 18ನೇ
ವಾರ್ಷಿಕೋತ್ಸವವನ್ನು ಆಚರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವರ ಸಂಯುಕ್ತ
ಆಶ್ರಯದಲ್ಲಿ ಸಾಲಿಕೇರಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸಂಘ
(ರಿ.) ಹಾರಾಡಿ-ಸಾಲಿಕೇರಿ ಇವರಿಂದ ವೀರ ಅಭಿಮನ್ಯು ಎಂಬ
ಯಕ್ಷಗಾನ ಪ್ರದರ್ಶನಗೊಂಡಿತು.
ವಿದ್ಯಾರ್ಥಿವೇತನ, ಪುಸ್ತಕ ವಿತರಣೆ ಅತಿಥಿಗಳಾಗಿ ಆಗಮಿಸಿದ ಶ್ರೀ
ಪ್ರಕಾಶ್ಚಂದ್ರ ಶೆಟ್ಟಿ ಹಾರಾಡಿ, ಶ್ರೀ ಪ್ರಭಾಕರ ಶೆಟ್ಟಿ, ಶ್ರೀ ಬಿ. ಸುಪ್ರಸಾದ್
ಶೆಟ್ಟಿ, ಶ್ರೀ ಎಸ್. ಉಮೇಶ್ ನಾಯಕ್, ಶ್ರೀ ಅಶೋಕ ಪೂಜಾರಿ,
ಶ್ರೀಕುಮಾರ್ ಸುವರ್ಣರಿಂದ ನೆರವೇರಿಸಲಾಯಿತು.

 
 
 
 
 
 
 
 
 
 
 

Leave a Reply