ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ತ್ರಿವೇಣಿ ಕಥಾ ಪ್ರಶಸ್ತಿ ಪ್ರದಾನ

ಮಂದಾರ ಕಲಾವಿದರ ವೇದಿಕೆ (ರಿ) ಬೀದರ್ ಹಾಗೂ ಡಾ.ಎಂ.ಜಿ.ದೇಶಪಾಂಡೆ ಪ್ರತಿಷ್ಠಾನ ವತಿಯಿಂದ ಕತೆಗಾರ್ತಿ ಅನಿತಾ ಸಿಕ್ವೇರಾ ಇವರ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ 21.3.2022 ರಂದು ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ರಾಜ್ಯ ಮಟ್ಟದ ‘ ತ್ರಿವೇಣಿ ಕಥಾ ಪ್ರಶಸ್ತಿಯನ್ನು’ ಸಕಲ ಗುರು ಹಿರಿಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು.

 
 
 
 
 
 
 
 
 
 
 

Leave a Reply