ಉಡುಪಿಗೆ ಅಕ್ಷಯ್ ಹಾಕೆ ನೂತನ ಎಸ್ಪಿ

ಉಡುಪಿ ಎಸ್ಪಿ ಎನ್ ವಿಷ್ಣುವರ್ಧನ್ ವರ್ಗಾವಣೆ. 

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಎನ್ ವಿಷ್ಣುವರ್ಧನ್ ಅವರನ್ನು ರಾಜ್ಯ ಸರಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಎನ್ ವಿಷ್ಣುವರ್ಧನ್ ಅವರನ್ನು ಗುಪ್ತಚರ ಇಲಾಖೆ ಬೆಂಗಳೂರು ಇದರ ಎಸ್ಪಿಯಾಗಿ ವರ್ಗಾವಣೆಗೊಳಿಸಲಾಗಿದೆ. ಚಿಕ್ಕಮಗಳೂರು ಎಸ್ಪಿಯಾಗಿದ್ದ ಅಕ್ಷಯ್ ಹಾಕೆ ಮಚ್ಚಿಂದ್ರ ಅವರು ನೂತನ ಎಸ್ಪಿ ಯಾಗಿ ಸರಕಾರ ಆದೇಶ ಹೊರಡಿಸಿದೆ

 
 
 
 
 
 
 
 
 
 
 

Leave a Reply