ಸುದ್ದಿ ಯೋಧ ಶ್ರೀ ಬಾಲಕೃಷ್ಣ ಟಿ.ಭಂಡಾರಿ ಅವರಿಗೆ ಗೌರವ By Janardhan Kodavoor/Team karavalixpress, - July 27, 2022 ಅದಮಾರು : ದೇಶದ ಗಡಿ ಪ್ರದೇಶವಾದ ಕಾರ್ಗಿಲ್ ನಲ್ಲಿ ಭೂಸೇನೆಯಲ್ಲಿ ಸೇವೆಗೈದ ನಮ್ಮೂರ ಹೆಮ್ಮೆಯ ಯೋಧ ಶ್ರೀ ಬಾಲಕೃಷ್ಣ ಟಿ.ಭಂಡಾರಿ ಅವರಿಗೆ “ಕಾರ್ಗಿಲ್ ವಿಜಯ ದಿವಸ್” ಆಚರಣೆಯ ಸಂದರ್ಭದಲ್ಲಿ ಶುಭಹಾರೈಸಿ, ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಶುಭ ಅವಸರದಲ್ಲಿ ಗೌರವಿಸಲಾಯಿತು.