ಯೋಧ ಶ್ರೀ ಬಾಲಕೃಷ್ಣ ಟಿ.ಭಂಡಾರಿ ಅವರಿಗೆ ಗೌರವ

ಅದಮಾರು : ದೇಶದ ಗಡಿ ಪ್ರದೇಶವಾದ ಕಾರ್ಗಿಲ್ ನಲ್ಲಿ  ಭೂಸೇನೆಯಲ್ಲಿ ಸೇವೆಗೈದ ನಮ್ಮೂರ ಹೆಮ್ಮೆಯ ಯೋಧ ಶ್ರೀ ಬಾಲಕೃಷ್ಣ ಟಿ.ಭಂಡಾರಿ ಅವರಿಗೆ “ಕಾರ್ಗಿಲ್ ವಿಜಯ ದಿವಸ್” ಆಚರಣೆಯ ಸಂದರ್ಭದಲ್ಲಿ  ಶುಭಹಾರೈಸಿ, ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಶುಭ ಅವಸರದಲ್ಲಿ ಗೌರವಿಸಲಾಯಿತು. 

 
 
 
 
 
 
 
 
 
 
 

Leave a Reply