ಸೇತುವೆ ಕುಸಿತ ತೀರ್ಥಹಳ್ಳಿ- ಮಂಗಳೂರು ಸಂಚಾರ ಸಂಪರ್ಕ ಕಡಿತ

ಶಿವಮೊಗ್ಗ : ತೀರ್ಥಹಳ್ಳಿ ಸಮೀಪದ ರಂಜದ ಕಟ್ಟೆ ಬಳಿಯ100 ವರ್ಷಕ್ಕೂ ಹಳೆಯದಾದ ಬ್ರಿಟೀಷ್ ಕಾಲದ ಸೇತುವೆಯು ಮಳೆ ಯಿಂದಾಗಿ ಪಾರ್ಶ್ವ ಭಾಗ ಕುಸಿದ ಪರಿಣಾಮ ವಾಹನಗಳು ಅಪಘಾತಕ್ಕೀಡಾಗ ಬಹುದೆಂಬ ಉದ್ದೇಶದಿಂದ ತೀರ್ಥಹಳ್ಳಿ- ಮಂಗಳೂರು ಹೆದ್ದಾರಿ ದುರಸ್ತಿಯಾಗು ವವರೆಗೆ ವಾಹನ ಸಂಚಾರ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.

ಇದರಿಂದಾಗಿ ಮಣಿಪಾಲ್, ಮಂಗಳೂರು ತೆರಳುವವರಿಗೆ ಅಡಚಣೆ ಆಗಬಾರದೆಂದು ಪರ್ಯಾಯ ಮಾರ್ಗ ವ್ಯವಸ್ಥೆ ಮಾಡಲಾಗಿದೆ

 
 
 
 
 
 
 
 
 
 
 

Leave a Reply