ಆರೋಗ್ಯ ಶ್ರೀ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಕೊವೀಡ್ -19 ಎರಡನೇ ಹಂತದ ಲಸಿಕೆ ಸ್ವೀಕರಿಸಿದರು. By Janardhan Kodavoor/Team karavalixpress, - April 6, 2021 ಉಡುಪಿಯ ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಮಂಗಳವಾರ ಕೊವೀಡ್ -19ಎರಡನೇ ಹಂತದ ಲಸಿಕೆ ಸ್ವೀಕರಿಸಿದರು. ಆಸ್ಪತ್ರೆಯ ವೈದ್ಯಧಿಕಾರಿ ಜಿ. ಎಸ್ ಚಂದ್ರಶೇಖರ್ , ನ್ಯಾಯವಾದಿ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.