ಪರ್ಯಾಯ ಶ್ರೀ ಕೃಷ್ಣಾಪುರ ಮಠ, ಶ್ರೀ ಕೃಷ್ಣ ಮಠ ಉಡುಪಿ, ಇದರ ಆಶ್ರಯದಲ್ಲಿ ರಾಧಾಕೃಷ್ಣ ನೃತ್ಯ ನಿಕೇತನ (ರಿ.) ಉಡುಪಿ ತನ್ನ 33ನೇ ವರ್ಷಾಚರಣೆಯಲ್ಲಿ ನೃತ್ಯ ಸರಣಿ ಕಾರ್ಯಕ್ರಮಗಳನ್ನು ಹೊಂದಿಕೊಂಡಿದ್ದು ಐದನೇ ಕಾರ್ಯಕ್ರಮವಾಗಿ ” ನೃತ್ಯಾ೦ಜಲಿ ” ಭರತನಾಟ್ಯ ನೃತ್ಯ ಕಾರ್ಯಕ್ರಮವು ದಿನಾಂಕ 31 ಅಕ್ಟೋಬರ್ 20 23, ಮಂಗಳವಾರ ಶ್ರೀಕೃಷ್ಣ ಮಠದ ರಾಜಾಂಗಣ ವೇದಿಕೆಯಲ್ಲಿ ನಡೆಯಲಿರುವುದು.
ಈ ಕಾರ್ಯಕ್ರಮವನ್ನು ಬಾಲಾಜಿ ಶ್ರೀ ರಾಘವೇಂದ್ರ ಆಚಾರ್ಯ ಉದ್ಘಾಟಿಸುವವರು. ಪುತ್ತೂರಿನ ವೇದಮೂರ್ತಿ ಶ್ರೀ ಶ್ರೀನಿವಾಸ ತಂತ್ರಿ ದಂಪತಿಗಳ ಪುತ್ರಿಯರಾದ ಕು. ಮೇಧಾ ತಂತ್ರಿ ಹಾಗೂ ಕು. ಮಾನ್ಯ ತಂತ್ರಿ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿರುವುದು .