ರಾಧಾಕೃಷ್ಣ ನೃತ್ಯ ನಿಕೇತನ (ರಿ.) ಉಡುಪಿ ಪ್ರಸ್ತುತಿಯಲ್ಲಿ ನೃತ್ಯಾ೦ಜಲಿ

ಪರ್ಯಾಯ ಶ್ರೀ ಕೃಷ್ಣಾಪುರ ಮಠ, ಶ್ರೀ ಕೃಷ್ಣ ಮಠ ಉಡುಪಿ, ಇದರ ಆಶ್ರಯದಲ್ಲಿ ರಾಧಾಕೃಷ್ಣ ನೃತ್ಯ ನಿಕೇತನ (ರಿ.) ಉಡುಪಿ ತನ್ನ 33ನೇ ವರ್ಷಾಚರಣೆಯಲ್ಲಿ ನೃತ್ಯ ಸರಣಿ ಕಾರ್ಯಕ್ರಮಗಳನ್ನು ಹೊಂದಿಕೊಂಡಿದ್ದು ಐದನೇ ಕಾರ್ಯಕ್ರಮವಾಗಿ ” ನೃತ್ಯಾ೦ಜಲಿ  ” ಭರತನಾಟ್ಯ ನೃತ್ಯ ಕಾರ್ಯಕ್ರಮವು ದಿನಾಂಕ 31 ಅಕ್ಟೋಬರ್ 20 23, ಮಂಗಳವಾರ ಶ್ರೀಕೃಷ್ಣ ಮಠದ ರಾಜಾಂಗಣ ವೇದಿಕೆಯಲ್ಲಿ ನಡೆಯಲಿರುವುದು.
ಈ ಕಾರ್ಯಕ್ರಮವನ್ನು  ಬಾಲಾಜಿ ಶ್ರೀ ರಾಘವೇಂದ್ರ ಆಚಾರ್ಯ ಉದ್ಘಾಟಿಸುವವರು. ಪುತ್ತೂರಿನ ವೇದಮೂರ್ತಿ ಶ್ರೀ ಶ್ರೀನಿವಾಸ ತಂತ್ರಿ ದಂಪತಿಗಳ ಪುತ್ರಿಯರಾದ ಕು. ಮೇಧಾ ತಂತ್ರಿ ಹಾಗೂ ಕು. ಮಾನ್ಯ ತಂತ್ರಿ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿರುವುದು .
 
 
 
 
 
 
 
 
 
 
 

Leave a Reply