ಆಳ್ವಾಸ್ ಜಾಂಬುರಿಯಲ್ಲಿ ಡಾ.ಗಣೇಶ್ ಗಂಗೊಳ್ಳಿ ಬಳಗದವರಿಂದ ಜಾನಪದ ಸಂಗೀತ

ಮೂಡುಬಿದ್ರೆ ಆಳ್ವಾಸ್ ಸಂಸ್ಥೆಯಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಜಾಂಬುರಿ ಸಾಂಸ್ಕೃತಿಕ ಕಾರ್ಯ ಕ್ರಮದಲ್ಲಿ  ಕೃಷಿ ಸಿರಿ ವೇದಿಕೆಯಲ್ಲಿ, ನಾಡಿನ ಪ್ರಸಿದ್ಧ ಸುಗಮ ಸಂಗೀತ ಗಾಯಕ ಹಾಗೂ ಪಂಡಿತ್ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ರಾಷ್ಟ್ರೀಯ ಪುರಸ್ಕೃತ- 2022. ಡಾ.ಗಣೇಶ್ ಗಂಗೊಳ್ಳಿ ಬಳಗದವರಿಂದ ಜಾನಪದ ಸಂಗೀತ ಕಾರ್ಯಕ್ರಮ ನಡೆಯಿತು . 
 ಸಹ  ಗಾಯಕಿಯಾಗಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತೆ ಉಪನ್ಯಾಸಕಿ ಕುಮಾರಿ ಅಶ್ವಿನಿ ಕಂಚಿನಡ್ಕ  ಪಡುಬಿದ್ರೆ ಆಗಮಿಸಿದರೆ. ಹಿನ್ನೆಲೆ ವಾದ್ಯಕರಾಗಿ ಮಜಾ ಟಾಕೀಸ್ ಖ್ಯಾತಿಯ ಶ್ರೀ ಮೋಹನ ಕಾರ್ಕಳ ಇವರು ಕೀಬೋರ್ಡ್ ಅಲ್ಲಿ ಹಾಗೂ ತಬಲಾ ವಾದನದಲ್ಲಿ ಶ್ರೀ ವಿಕ್ಷಿತ್ ಕೊಡಂಚ್ ಅವರು ರಿದಮ್ ಪ್ಯಾಡ್ ಅಲ್ಲಿ ಶ್ರೀ ವಾಮನ್ ಉಡುಪಿ ಇವರು ಸಹಕರಿಸಿದರು..
 
 
 
 
 
 
 
 
 
 
 

Leave a Reply