ರಾಜ್ ಕಮಲ್ ಹಾಗೂ ಸಂಗಡಿಗರಿಂದ ವೇಣುವಾದನ

ಸೋದೆ ಶ್ರೀವಾದಿರಾಜ ಮಠದ ಆದಿ ಮಠವಾದ ಕುಂಭಾಸಿ ಮಠದಲ್ಲಿ ವೈಭವದಿಂದ ನಡೆಯುತಿರುವ ಶ್ರೀಮದನುವ್ಯಾಖ್ಯಾನ ಸಹಿತ ಶ್ರೀಮನ್ನ್ಯಾಯಸುಧಾ ಹಾಗೂ ಯುಕ್ತಿಮಲ್ಲಿಕಾ ಗ್ರಂಥಗಳ ಮಂಗಲ ಮಹೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ ಕಮಲ್ ಹಾಗೂ ಸಂಗಡಿಗರಿಂದ ವೇಣುವಾದನ ನಡೆಯಿತು.
 
 
 
 
 
 
 
 
 
 
 

Leave a Reply