ಸೋದೆ ಶ್ರೀವಾದಿರಾಜ ಮಠದ ಆದಿ ಮಠವಾದ ಕುಂಭಾಸಿ ಮಠದಲ್ಲಿ ವೈಭವದಿಂದ ನಡೆಯುತಿರುವ ಶ್ರೀಮದನುವ್ಯಾಖ್ಯಾನ ಸಹಿತ ಶ್ರೀಮನ್ನ್ಯಾಯಸುಧಾ ಹಾಗೂ ಯುಕ್ತಿಮಲ್ಲಿಕಾ ಗ್ರಂಥಗಳ ಮಂಗಲ ಮಹೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ ಕಮಲ್ ಹಾಗೂ ಸಂಗಡಿಗರಿಂದ ವೇಣುವಾದನ ನಡೆಯಿತು.

Janardhan Kodavoor/ Team KaravaliXpress
KaravaliXpress.com - ವಿಶ್ವಾಸದ ನಡೆ
ಬದಲಾವಣೆ ಜಗದ ನಿಯಮ. ಅದಕ್ಕೆ ಮಾಧ್ಯಮ ಲೋಕವೂ ಹೊರತಲ್ಲ.
ಪತ್ರಿಕಾರಂಗದಲ್ಲಿ ಸುಮಾರು ಎರಡು ದಶಕಗಳ ಅನುಭವ, ಸಹೃದಯರ ಒಡನಾಟದ ಅನುಭವಾಮೃತದಿಂದ ಮೊಳಕೆಯೊಡೆದಿದೆ ಈ ವೆಬ್ ಸುದ್ದಿಜಾಲ.
Mobile No.:
+91-944-825-2363
Email:
[email protected]
Copyright © 2020 - All Rights reserved - KaravaliXpress
Crafted with By
ForthFocus™