ಕಲಾಸಂಸ್ಕೃತಿ ರಾಜ್ ಕಮಲ್ ಹಾಗೂ ಸಂಗಡಿಗರಿಂದ ವೇಣುವಾದನ By Janardhan Kodavoor/Team karavalixpress, - February 22, 2021 ಸೋದೆ ಶ್ರೀವಾದಿರಾಜ ಮಠದ ಆದಿ ಮಠವಾದ ಕುಂಭಾಸಿ ಮಠದಲ್ಲಿ ವೈಭವದಿಂದ ನಡೆಯುತಿರುವ ಶ್ರೀಮದನುವ್ಯಾಖ್ಯಾನ ಸಹಿತ ಶ್ರೀಮನ್ನ್ಯಾಯಸುಧಾ ಹಾಗೂ ಯುಕ್ತಿಮಲ್ಲಿಕಾ ಗ್ರಂಥಗಳ ಮಂಗಲ ಮಹೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ ಕಮಲ್ ಹಾಗೂ ಸಂಗಡಿಗರಿಂದ ವೇಣುವಾದನ ನಡೆಯಿತು.