ಹಮ್ಮಿಕೊಳ್ಳಲಾಗಿತ್ತು. ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ ನಾರಾಯಣಗೌಡ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲು ವಾರ ತಿಥಿ ನಕ್ಷತ್ರ ನೋಡಲು ದಿನದರ್ಶಿಕೆ ಸಹಕಾರಿಯಾಗುತ್ತದೆ.
ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಸಂಘದ ಅದ್ಯಕ್ಷ ರವಿಶಾಸ್ತ್ರಿ, ಗೌ.ಅದ್ಯಕ್ಷ ಎಂ.ಕೆ ಪುರಾಣಿಕ್, ವಿಟಲ್ ಐ.ಎಂ, ಜಗದೀಶ್ ಹೆಬ್ಬಾರ್, ಎಂ.ಆರ್ ಪುರಾಣಿಕ್, ಸುಪ್ರಭಾಭಟ್ ಹಾಗೂ ಬಿ.ಕೆ ಜಗದೀಶ ಹಾಗೂ ಇನ್ನಿತರರು ಹಾಜರಿದ್ದರು.