ಸಂಪನ್ಮೂಲ ವ್ಯಕ್ತಿ ಖ್ಯಾತ ಆಲ್ಬಮ್ ಡಿಸೈನರ್ ಪ್ರಮೋದ್ ಉಚ್ಚಿಲ್ ರವರು ಸದಸ್ಯರಿಗೆ ಲೈಟ್ ರೂಮ್ ಕಾರ್ಯಾಗಾರದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಾಧ್ಯಮ ಪ್ರತಿನಿಧಿ ಜನಾರ್ದನ್ ಕೊಡವೂರು, ಉಡುಪಿ ವಲಯಾಧ್ಯಕ್ಷ ಪ್ರಕಾಶ್ ಶೇರಿಗಾರ್, ಬ್ರಹ್ಮಾವರ ವಲಯಾಧ್ಯಕ್ಷ ಹೆರಿಕ್ ಡಿಸೋಜ, ಹಿರಿಯ ಸದಸ್ಯ ಭಕ್ತಪ್ರಸಾದ್ ಕಾಪು ಉಪಸ್ಥಿತರಿದ್ದರು.
ವೃತ್ತಿ ಉಳಿದರೆ ಮಾತ್ರ ಸಂಘಟನೆ ಉಳಿಸಲು ಸಾಧ್ಯ~ ಕರಂದಾಡಿ ಶ್ರೀಧರ್ ಶೆಟ್ಟಿಗಾರ್
ಸಂಪನ್ಮೂಲ ವ್ಯಕ್ತಿ ಖ್ಯಾತ ಆಲ್ಬಮ್ ಡಿಸೈನರ್ ಪ್ರಮೋದ್ ಉಚ್ಚಿಲ್ ರವರು ಸದಸ್ಯರಿಗೆ ಲೈಟ್ ರೂಮ್ ಕಾರ್ಯಾಗಾರದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಾಧ್ಯಮ ಪ್ರತಿನಿಧಿ ಜನಾರ್ದನ್ ಕೊಡವೂರು, ಉಡುಪಿ ವಲಯಾಧ್ಯಕ್ಷ ಪ್ರಕಾಶ್ ಶೇರಿಗಾರ್, ಬ್ರಹ್ಮಾವರ ವಲಯಾಧ್ಯಕ್ಷ ಹೆರಿಕ್ ಡಿಸೋಜ, ಹಿರಿಯ ಸದಸ್ಯ ಭಕ್ತಪ್ರಸಾದ್ ಕಾಪು ಉಪಸ್ಥಿತರಿದ್ದರು.