ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಜಿಲ್ಲೆಯ ಅಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಅವರ ಹುಟ್ಟು ಹಬ್ಬದ ಪ್ರಯುಕ್ತ ಉಡುಪಿ ನಗರದಾದ್ಯಂತ ಕೋರೋಣ ಸಂಕಷ್ಟದಲ್ಲಿರುವವರಿಗೆ ಅನ್ನದಾನ ಮಾಡಲಾಯಿತು, ಹಲವಾರು ಪ್ರದೇಶಗಳಲ್ಲಿ ತರಕಾರಿ ಕಿಟ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಈರಪ್ಪ ಗೌಂಡಿ, ಮಹಿಳಾ ಬಳಗದ ಸವಿತಾ ನೋಟಗಾರ, ಉಮಾ ಎಸ್ ಚಿಕ್ಕಮಠ, ಬಸವರಾಜ್ ಐಹೊಳೆ, ಮಹೇಶ್ ಗುಂಡಿಬೈಲು, ಶರಣಪ್ಪ ಬಾರ್ಕೆರ್ ,ಶಿವರಾಜ್ ಗುಂಜಿ ಉಪಸ್ಥಿತರಿದ್ದರು.