ಮಂಗಳ ಕಲಾ ಸಾಹಿತ್ಯ ವೇದಿಕೆಯ ಅಧ್ಯಕ್ಷರಾಗಿ ಸಂದೀಪ್ ನಾಯ್ಕ್ ಕಬ್ಯಾಡಿ ಪುನರಾಯ್ಕೆ

ಮಂಗಳ ಕಲಾ ಸಾಹಿತ್ಯ ವೇದಿಕೆ ಪರ್ಕಳ ಇದರ 2024/25 ರ ಸಾಲಿನ ಪದಾಧಿಕಾರಿಗಳನ್ನು ದಿ.-17/3/2024 ರಂದು ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

 ವಿವರ ಈ ಕೆಳಗಿನಂತಿದೆ….

ಅದ್ಯಕ್ಷರು : ಸಂದೀಪ್ ನಾಯ್ಕ್ ಕಬ್ಯಾಡಿ. ಇವರು ಪುನರಾಯ್ಕೆ ಗೊಂಡಿರುತ್ತಾರೆ.

ಗೌರವ ಅಧ್ಯಕ್ಷರು; ಶ್ರೀ ಪಿ. ಶ್ರೀನಿವಾಸ ಉಪಾಧ್ಯ ಪರ್ಕಳ.(ಅದ್ಯಕ್ಷರು ಆಡಳಿತ ವ್ಯವಸ್ಥಾಪನ ಸಮಿತಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪರ್ಕಳ.)

ಸಂಚಾಲಕರು:ಶ್ರೀ ಎಂ. ಮಂಜುನಾಥ ಉಪಾಧ್ಯ

 ಪರ್ಕಳ.(ಮಂಜುನಾಥ ಎಂಟರ್ಪ್ರೈಸ್ ಪರ್ಕಳ) 

ಸಹ ಸಂಚಾಲಕರು: ಶ್ರೀ ಗೋಪಿ ಹಿರೇಬೆಟ್ಟು.(ಖ್ಯಾತ ವ್ಯಂಗ್ಯ ಚಿತ್ರ ಕಾರರು)

ಪೋಷಕರು: ಶ್ರೀ ಕೆ.ಪ್ರಕಾಶ್ ಶೆಣೈ (ಸುಮಂಗಲ ಸ್ಟೋರ್ ಪರ್ಕಳ.)

:ಶ್ರೀ ಶ್ರೀಧರ್ ಭಟ್ ನೆಲ್ಲಿಕಟ್ಟೆ ಹಿರೇಬೆಟ್ಟು.(ಆರ್ಯದುರ್ಗ ಸಭಾಭವನ ಹಿರೇಬೆಟ್ಟು)

ಉಪಾಧ್ಯಕ್ಷರು:ಶ್ರೀ ಅನಂತರಾಮ ನಾಯಕ್ ಸಣ್ಣಕ್ಕಿಬೆಟ್ಟು, ರಾಜೇಶ್ ನಾಯಕ್ ಸಣ್ಣಕ್ಕಿಬೆಟ್ಟು

ಕಾರ್ಯದರ್ಶಿ: :ಶ್ರೀ ಶ್ರೀನಿವಾಸ್ ಸಾಯಕ್ ಚಕ್ರ ತೀರ್ಥ.

ಕೋಶಾಧಿಕಾರಿ: ಶ್ರೀ ಗಣೇಶ್ ಸಣ್ಣಕ್ಕಿಬೆಟ್ಟು.

ಜೊತೆ ಕಾರ್ಯದರ್ಶಿ: ಸುಧಾಕರ ನಾಯಕ್ , ಸಂತೋಷ್ ಕುಮಾರ್ ಸಣ್ಣಕ್ಕಿಬೆಟ್ಟು

ಸಂಘಟನಾ ಕಾರ್ಯದರ್ಶಿ: ಗುರುಪ್ರಸಾದ್ ಕಬ್ಯಾಡಿ ,ಕೃಷ್ಣ ನಾಯಕ್.ಸಣ್ಣಕ್ಕಿಬೆಟ್ಟು.ಸಂತೋಷ್ ಪ್ರಭು ಕಬ್ಯಾಡಿ.,ಸುಧೀರ್ ಕುಮಾರ್ ನಗರ ಬೆಟ್ಟು.

ಸಾಂಸ್ಕೃತಿಕ ಕಾರ್ಯದರ್ಶಿ: ಉದಯ ಕುಮಾರ್ ಆಲಂಬಿ,ಗಣೇಶ್ ಕುಲಾಲ್.

ಗೌರವ ಸಲಹೆಗಾರರು: ಅಶೋಕ್ ಸಣ್ಣಕ್ಕಿಬೆಟ್ಟು., ಶ್ರೀ ಮೌನೇಶ್ ಆಚಾರ್ಯ, ಶಂಕರ ಕುಲಾಲ್,ನಟರಾಜ್ ಪರ್ಕಳ., ರವಿರಾಜ್ ಆಚಾರ್ಯ, ಪರ್ಕಳ.

ಕಾರ್ಯಕಾರಿ ಸಮಿತಿ ಸದಸ್ಯರು: ರಾಘವೇಂದ್ರ ನಾಯಕ್, ನಾಗರಾಜ ಪ್ರಭು, ರಾಜೇಶ್ವರ ಸೆಟ್ಟಿಗಾರ್ ,ರಾಘವೇಂದ್ರ ಪ್ರಭು ಮಾಣಿಬೆಟ್ಟು. ಸತೀಶ್ ಸೆಟ್ಟಿಗಾರ್ ಆಯ್ಕೆ ಯಾಗಿರುತ್ತಾರೆ..

 
 
 
 
 
 
 
 
 
 
 

Leave a Reply