ಉದ್ಯಾವರ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಯು. ಆರಾಧ್ಯ ಪ್ರಭಾಕರ್ ರಾವ್

ಇತಿಹಾಸ ಪ್ರಸಿದ್ಧ ಉದ್ಯಾವರ ಮಹತೋಭಾರ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಯು. ಆರಾಧ್ಯ ಪ್ರಭಾಕರ್ ರಾವ್ ಆಯ್ಕೆಯಾಗಿರುತ್ತಾರೆ. ಸದಸ್ಯರಾಗಿ ಅರ್ಚಕರು, ಹಾಗೂ ಯು. ಬಿ. ಶ್ರೀನಿವಾಸ್ ಭಾದ್ಯಾ, ಸಂತೋಷ್ ಕುಮಾರ್, ಯತಿರಾಜ್ ಶೆಟ್ಟಿ, ಯಶು ಕುಮಾರ್,
ಕೃಷ್ಣ ಎಲ್. , ಲೀಲಾವತಿ ಪ್ರಕಾಶ್ ಕೋಟ್ಯಾನ್, ರೇಖಾ ಕಾಂಚನ್ ಆಯ್ಕೆಯಾಗಿರುತ್ತಾರೆ

 
 
 
 
 
 
 
 
 
 
 

Leave a Reply