ಲಯನ್ ಕ್ಲಬ್ ಉಡುಪಿ ಕರಾವಳಿ ಆಫಿಷಿಯಲ್ ಭೇಟಿ ಕಾರ್ಯಕ್ರಮ

ಲಯನ್ ಕ್ಲಬ್ ಉಡುಪಿ ಕರಾವಳಿ ಆಫಿಷಿಯಲ್ ಭೇಟಿ ಕಾರ್ಯಕ್ರಮವು, ಉಡುಪಿ ಉದ್ಯಾವರ ಬಲಾಯ್ ಪಾದೆಯ ನಿತ್ಯಾನಂದ ಆರ್ಕೇಡ್ ಇಲ್ಲಿ ನಡೆಯಿತು, ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಗಾಯಕ ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಇದರ ಜಿಲ್ಲಾಧ್ಯಕ್ಷರಾದ ಡಾ.ಗಣೇಶ್ ಗಂಗೊಳ್ಳಿ ಅವರನ್ನು ಹಾಗೂ ಉಡುಪಿ ಬೀಡಿನ ಗುಡ್ಡೆಯ ಸ್ಮಾಶನದ ನಿರ್ವಾಹಕರಾದ ಶ್ರೀಮತಿ ವನಜಾ ಪೂಜಾರ್ತಿ ಇವರನ್ನು, ಜಿಲ್ಲಾ ಗವರ್ನರ್ ವಿಶ್ವನಾಥ್ ಶೆಟ್ಟಿ ಅವರು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಲಯನ್ ರಾಜೀವ್ ಕೋಟ್ಯಾನ್ ಕುಂದಾಪುರ , ಲಯನ್ ಕ್ಲಬ್ ಕರಾವಳಿ ಉಡುಪಿ ಇದರ ಸುಧಾಕರ್ ಭಂಡಾರಿ, ಮತ್ತು ಶ್ರೀಮತಿ ಜಯಲಕ್ಷ್ಮಿ ಅಮೀನ್ , ರವೀಂದ್ರ ಜಿ ಆಚಾರ್ಯ, ಜಯಪ್ರಕಾಶ್ , ಹೆನ್ರಿ ಡಿಸೋಜಾ , ರಮೇಶ್ ಹೇಚ್ , ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply