ಉಡುಪಿ​ ಕಿನ್ನಿಮುಲ್ಕಿ​ ​ಪದ್ಮಶಾಲಿ ತರುಣ ವೃಂದ​ಕ್ಕೆ ಸಂಧ್ಯಾವಂದನ​ ಸಾರಥ್ಯ​​

2021 – 22 ನೇ ಸಾಲಿನ ನೂತನ ಪದಾಧಿಕಾರಿಗಳು​: ​ಉಪಾಧ್ಯಕ್ಷ​ರಾಗಿ ಆರತಿ ವಿಶ್ವನಾಥ್,  ನಾಗರಾಜ ಕಿನ್ನಿಮುಲ್ಕಿ​,  ಪ್ರಧಾನ ಕಾರ್ಯದರ್ಶಿ ಶ್ರೀಧರ್ ಶೆಟ್ಟಿಗಾರ್ ಕರಂದಾಡಿ​,  ಜತೆ ಕಾರ್ಯದರ್ಶಿ ಮಮತಾ ರೂಪೇಶ್, ಶಿವಶಂಕರ್ ಯು.​,  ಕೋಶಾಧಿಕಾರಿ ಜೀತೇಶ್ ಪದ್ಮಶಾಲಿ​,   ಸಾಂಸ್ಕ್ರತಿಕ ಕಾರ್ಯದರ್ಶಿ ಜ್ಯೋತಿ ಸುರೇಶ್​,  ಕ್ರೀಡಾ ಕಾರ್ಯದರ್ಶಿ ಚಂದ್ರಮೋಹನ್ ಕಳತ್ತೂರು​, ಕಾರ್ಯಕಾರಿ ಸಮಿತಿ ಸದಸ್ಯ​ರಾಗಿ ​
ದೀಪಕ್ ಕುಮಾರ್ ಕಿನ್ನಿಮುಲ್ಕಿ​, ಅರವಿಂದ್ ಬಿ. ಪದ್ಮಶಾಲಿ​, ಮಂಜುಳಾ ಭಾರತೀಶ್​, ರಮೇಶ್ ಶೆಟ್ಟಿಗಾರ್ ದೇವಪ್ರಸಾದ್​,  ಕೃಷ್ಣಮೂರ್ತಿ ಕರಂಬಳ್ಳಿ.

 

 

 

 
 
 
 
 
 
 
 
 
 
 

Leave a Reply