ಗೋವಿಗಾಗಿ ಮೇವು

ಗೆಳೆಯರ ಬಳಗ (ರಿ)ಕಾರ್ಕಡ , ಸಾಲಿಗ್ರಾಮ ಇವರ ನೇತೃತ್ವದಲ್ಲಿ ದಿನಾಂಕ 19/11/23 ರ ರವಿವಾರದಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಗೋ ಕುಟೀರ ಕ್ಕೆ ಗ್ರಾಮಸ್ಥರಿಂದ ಸಂಗ್ರಹಿಸಿದ ಓಣ ಹುಲ್ಲನ್ನು ದೇವಸ್ಥಾನಕ್ಕೆ ನೀಡಲಾಯಿತು. ಬಳಗದ ಅಧ್ಯಕ್ಷ ಶ್ರೀ ಕೆ. ತಾರಾನಾಥ ಹೊಳ್ಳ, ಕಾರ್ಯಕರ್ತ ಪ್ರಮುಖರಾದ ಶ್ರೀ ಕೆ .ರಾಘವೇಂದ್ರ ,ಕೆ. ತಮ್ಮಯ್ಯ ಉಪಸ್ಥಿತರಿದ್ದರು. ದೇವಳದ ಪರವಾಗಿ ಪ್ರಬಂಧಕ ಶ್ರೀ ನಾಗರಾಜ ಹಂದೆಯವರು ಪ್ರಸಾದವನ್ನು ನೀಡಿದರು.

 
 
 
 
 
 
 
 
 
 
 

Leave a Reply