ಭಗವದ್ಗೀತಾ ಪಠಣ ಕಾರ್ಯಕ್ರಮ

ಭಗವದ್ಗೀತಾ ಅಭಿಯಾನ ಉಡುಪಿ ಇದರ ವತಿಯಿಂದ ಗೀತಾ ಜಯಂತಿಯ ಅಂಗವಾಗಿ ರತ್ನ ಸಂಜೀವ ಕಲಾ ಮಂಡಲ, ಶಿವ ಪ್ರೇರಣಾ ಟ್ರಸ್ಟ್ (ರಿ.) ಇದರ ಮಹಿಳಾ ತಂಡದ ನೇತೃತ್ವದಲ್ಲಿ ಭಗವದ್ಗೀತಾ ಪಠಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಶ್ರೀಮತಿ ಠಾಕೂರ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಗೀತ ಶಿಕ್ಷಕಿ ಉಷಾ ಹೆಬ್ಬಾರ್, ಶ್ರೀಮತಿ ಅಶ್ವಿನಿ ಮಹೇಶ್ ಠಾಕೂರ್, ವಾಣಿ ಗಣೇಶ್ ಪಾಟೀಲ್ ಹಾಗೂ ಸ್ಥಳೀಯ ಮಹಿಳೆಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply