ಪಿಜಿನ್ ದ ಬಾಸೆ ನಿಗಲೆಗ್ ತೆರಿಯುಂಡಾ

ತುಳು ಕೂಟ ಉಡುಪಿ( ರಿ) ಹಾಗು ಕ್ಷಿಪ್ರ ಪದ್ಮ ಪ್ರಕಾಶನದ ಸಾಂಗತ್ಯದಲ್ಲಿ ಕವಿಗೋಷ್ಠಿ ಮತ್ತು ವಾಸಂತಿ ಅಂಬಲಪಾಡಿಯವರ  ‘ಪಿಜಿನ್ ದ ಬಾಸೆ ನಿಗಲೆಗ್ ತೆರಿಯುಂಡಾ’ ಕೃತಿ ಬಿಡುಗಡೆ ಸಮಾರಂಭ ತಾರೀಖು : 03/06/2023 ಶನಿವಾರದಂದು ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ  ಭವಾನಿ ಮಂಟಪದಲ್ಲಿ ನಡೆಯಲಿದೆ  
 
ಕವಿಗೋಷ್ಠಿ : ಗಂಟೆ 2.30ಕ್ಕೆ.  ಗೋಷ್ಠಿಯ ಅಧ್ಯಕ್ಷತೆ:  ಯಾವ  ಕರ್ಕೇರಾ, ನಿವೃತ್ತ ಪ್ರಾಂಶುಪಾಲರು,ಜಿ ಪಿಯುಸಿ ,ಉಪ್ಪುಂದ. ಕವಿಗೋಷ್ಠಿ ನಡೆಸಿ ಕೊಡುವವವರು: ಡಾ.ಕೃಷ್ಣ ಪ್ರಸಾದ್, ಯಶೋದಾ ಕೇಶವ್, ದಯಾನಂದ ಶೆಟ್ಟಿ ದೆಂದೂರ್ ಕಟ್ಟೆ, ಪ್ರಕಾಶ್ ಸುವರ್ಣ ಕಟಪಾಡಿ, ಅಮಿತಾಂಜಲಿ ಕಿರಣ್, ಉಮೇಶ್ ಆಚಾರ್ಯ, ಅಮೃತಾ ಸಂದೀಪ್,ಮಲ್ಲಿಕಾ ಎಚ್ ಶೆಟ್ಟಿ, ಜ್ಯೋತಿ ಎಸ್ ದೇವಾಡಿಗ, ಪೂರ್ಣಿಮಾ ಶೆಟ್ಟಿ,, ಸುಷ್ಮಾ  ಎ.ಎಸ್ .
ಸಂಜೆ ಗಂಟೆ 4.00ಕ್ಕೆ  ಕೃತಿ ಲೋಕಾರ್ಪಣೆ ಸಮಾರಂಭ : ಕೃತಿ ಬುಡುಗಡೆ: ಡಾ.ನಿ.ಬೀ ವಿಜಯ ಬಲ್ಲಾಳ್, ಧರ್ಮದರ್ಶಿ,ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ ಅಂಬಲಪಾಡಿ. ಕೃತಿ ಪರಿಚಯ : ಫ್ರೋ. ಮುರಳೀಧರ ಉಪಾಧ್ಯ ಹಿರಿಯಡಕ, ಖ್ಯಾತ ವಿಮರ್ಶಕರು ,ಸಾಹಿತಿ,ಚಿಂತಕೆರು.
ಅಧ್ಯಕ್ಷತೆ: ಬಿ  ಜಯಕರ ಶೆಟ್ಟಿ ಇಂದ್ರಾಳಿ, ಅಧ್ಯಕ್ಷರು, ತುಳು ಕೂಟ,ಉಡುಪಿ( ರಿ), ಅತಿಥಿಗಳು:  ಸಿಸ್ಟರ್  ರಚನಾ ಎ.ಸಿ  ಪ್ರಾಂಶುಪಾಲರು,, ಸೈಂಟ್ ಸಿಸಿಲಿ ಪದವಿ ಪೂರ್ವ ಕಾಲೇಜು ಉಡುಪಿ, ಹರಿಣಾಕ್ಷಿ ಲಲಿತ್ ರಾಜ್ ಸುವರ್ಣ, ಶಿಕ್ಷಕರು, ಮುಂಬಯಿ.
ನಿರೂಪಣೆ : ವಿದ್ಯಾ ಸರಸ್ವತಿ ಮತ್ತು ಅಮೃತಾ ಸಂದೀಪ್
 
 
 
 
 
 
 
 
 
 
 
 

Leave a Reply