ತುಳು ಕೂಟ ಉಡುಪಿ( ರಿ) ಹಾಗು ಕ್ಷಿಪ್ರ ಪದ್ಮ ಪ್ರಕಾಶನದ ಸಾಂಗತ್ಯದಲ್ಲಿ ಕವಿಗೋಷ್ಠಿ ಮತ್ತು ವಾಸಂತಿ ಅಂಬಲಪಾಡಿಯವರ ‘ಪಿಜಿನ್ ದ ಬಾಸೆ ನಿಗಲೆಗ್ ತೆರಿಯುಂಡಾ’ ಕೃತಿ ಬಿಡುಗಡೆ ಸಮಾರಂಭ ತಾರೀಖು : 03/06/2023 ಶನಿವಾರದಂದು ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ನಡೆಯಲಿದೆ
ಕವಿಗೋಷ್ಠಿ : ಗಂಟೆ 2.30ಕ್ಕೆ. ಗೋಷ್ಠಿಯ ಅಧ್ಯಕ್ಷತೆ: ಯಾವ ಕರ್ಕೇರಾ, ನಿವೃತ್ತ ಪ್ರಾಂಶುಪಾಲರು,ಜಿ ಪಿಯುಸಿ ,ಉಪ್ಪುಂದ. ಕವಿಗೋಷ್ಠಿ ನಡೆಸಿ ಕೊಡುವವವರು: ಡಾ.ಕೃಷ್ಣ ಪ್ರಸಾದ್, ಯಶೋದಾ ಕೇಶವ್, ದಯಾನಂದ ಶೆಟ್ಟಿ ದೆಂದೂರ್ ಕಟ್ಟೆ, ಪ್ರಕಾಶ್ ಸುವರ್ಣ ಕಟಪಾಡಿ, ಅಮಿತಾಂಜಲಿ ಕಿರಣ್, ಉಮೇಶ್ ಆಚಾರ್ಯ, ಅಮೃತಾ ಸಂದೀಪ್,ಮಲ್ಲಿಕಾ ಎಚ್ ಶೆಟ್ಟಿ, ಜ್ಯೋತಿ ಎಸ್ ದೇವಾಡಿಗ, ಪೂರ್ಣಿಮಾ ಶೆಟ್ಟಿ,, ಸುಷ್ಮಾ ಎ.ಎಸ್ .
ಸಂಜೆ ಗಂಟೆ 4.00ಕ್ಕೆ ಕೃತಿ ಲೋಕಾರ್ಪಣೆ ಸಮಾರಂಭ : ಕೃತಿ ಬುಡುಗಡೆ: ಡಾ.ನಿ.ಬೀ ವಿಜಯ ಬಲ್ಲಾಳ್, ಧರ್ಮದರ್ಶಿ,ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ ಅಂಬಲಪಾಡಿ. ಕೃತಿ ಪರಿಚಯ : ಫ್ರೋ. ಮುರಳೀಧರ ಉಪಾಧ್ಯ ಹಿರಿಯಡಕ, ಖ್ಯಾತ ವಿಮರ್ಶಕರು ,ಸಾಹಿತಿ,ಚಿಂತಕೆರು.
ಅಧ್ಯಕ್ಷತೆ: ಬಿ ಜಯಕರ ಶೆಟ್ಟಿ ಇಂದ್ರಾಳಿ, ಅಧ್ಯಕ್ಷರು, ತುಳು ಕೂಟ,ಉಡುಪಿ( ರಿ), ಅತಿಥಿಗಳು: ಸಿಸ್ಟರ್ ರಚನಾ ಎ.ಸಿ ಪ್ರಾಂಶುಪಾಲರು,, ಸೈಂಟ್ ಸಿಸಿಲಿ ಪದವಿ ಪೂರ್ವ ಕಾಲೇಜು ಉಡುಪಿ, ಹರಿಣಾಕ್ಷಿ ಲಲಿತ್ ರಾಜ್ ಸುವರ್ಣ, ಶಿಕ್ಷಕರು, ಮುಂಬಯಿ.