ಸಾಧನೆ ರಾಜ್ಯ ಮಟ್ಟದ ಆನ್ ಲೈನ್ ಚಿತ್ರಕಲಾ ಸ್ಪರ್ಧೆಯಲ್ಲಿ ಶಶಾಂಕ್ ಅಶೋಕ್ ಸಾಲಿಯನ್ ದ್ವಿತೀಯ By Janardhan Kodavoor/Team karavalixpress, - September 10, 2022 ಗಣೇಶ ಚತುರ್ಥಿ ಪ್ರಯುಕ್ತ ರವಿವರ್ಮ ಚಿತ್ರಕಲಾ ಶಾಲೆ, ಶಿವಮೊಗ್ಗ ಇವರು ಆಯೋಜಿಸಿದ ರಾಜ್ಯ ಮಟ್ಟದ ಆನ್ ಲೈನ್ ಚಿತ್ರಕಲಾ ಸ್ಪರ್ಧೆಯಲ್ಲಿ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಶಶಾಂಕ್ ಅಶೋಕ್ ಸಾಲಿಯನ್ ದ್ವಿತೀಯ ಬಹುಮಾನ ಪಡೆದಿರುತ್ತಾನೆ.