ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು, ಉಡುಪಿ ಇಲ್ಲಿ ದ್ವಿತೀಯ ಬಿ. ಬಿ. ಎ ವಿದ್ಯಾರ್ಥಿನಿ. ಇವರು ನೇಪಾಳದ ಪೊಖಾರದಲ್ಲಿ ನವೆಂಬರ್ 12 ರಿಂದ 14 ರವರೆಗೆ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಇಂಡೋ ನೇಪಾಳ್ ತ್ರೋಬಾಲ್ ಚಾಂಪಿಯನ್ ಶಿಪ್ ಗೆ ರಯಿಸ್ ತ್ರೋಬಾಲ್ ಅಕಾಡೆಮಿ ವತಿಯಿಂದ ಶಿರ್ವ ಗ್ರಾಮದ ಪದವು ನಿವಾಸಿ ಕುಮಾರಿ ಸಾಯಿ ರಶ್ಮಿ.ವೈ. ಇವರು ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ.
ಇವರು ಶಿರ್ವದ ಯೋಗೀಶ್ ಪಿ ಹಾಗೂ ಶಕೀಲಾ ದಂಪತಿಗಳ ಮಗಳು.