ರೇಡಿಯೋ ಮಣಿಪಾಲ್ 90.4 MHz -ದೇಸಿ ಸೊಗಡು~ ಸಮುದಾಯ ಬಾನುಲಿ.
ಕಾರ್ಗಿಲ್ ವಿಜಯ್ ದಿವಸದ ಅಂಗವಾಗಿ ಜುಲೈ 26ರಂದು ಮಧ್ಯಾಹ್ನ 12 ಗಂಟೆಗೆ ಪ್ರಸಾರವಾಗಲಿರುವ ವಿಶೇಷ ಸಂದರ್ಶನದಲ್ಲಿ ಕಾರ್ಗಿಲ್ ಯೋಧರಾಗಿದ್ದ ಕಾರ್ಕಳದ
ಫಾರೆಸ್ಟ್ ಗಾರ್ಡ್ ಮಲ್ಲಯ್ಯ ಮಠದಪತಿ ಪಾಲ್ಗೊಳ್ಳಲಿದ್ದಾರೆ. ಸಂಜೆ 5 ಗಂಟೆಗೆ ಮರುಪ್ರಸಾರವಿರುವುದು.