ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ದಯಾಘಾನ್ ಭಟ್ ತುಳಸಿ ಪೂಜೆ ಹಾಗು ತುಳಸಿ ವಿವಾಹ ನೆರವೇರಿಸಿದರು. ಬಳಿಕ ಪಲ್ಲಕ್ಕಿ ಉತ್ಸವ ನೆಡೆಯಿತು. ದೇವಳದ ಆಡಳಿತ ಮುಕ್ತೇಶ್ವರಾದ ಪಿ ವಿ ಶೆಣೈ, ರೋಹಿತಾಕ್ಷ ಪಡಿಯಾರ್, ವಿಶಾಲ್ ಶೆಣ್ಣ್ಯ್, ಗಿರೀಶ್ ಭಟ್, ಸುರೇಶ ಭಟ್ .ನರಸಿಂಹ ಕಿಣಿ ,ಮೋಹನದಾಸ ಶೆಣೈ ಮತ್ತು ಜಿ ಎಸ್ ಬಿ, ಸಮಾಜ ಭಾಂದವರು ಉಪಸಿರಿದರು.