ಆಚಾರ ವಿಚಾರ ನೀಲಾವರ ಗೋಶಾಲೆಯ ಕೃಷ್ಣನ ಸನ್ನಿಧಿಯಲ್ಲಿ ಕಾರ್ತಿಕ ದೀಪೋತ್ಸವ By Janardhan Kodavoor/Team karavalixpress, - December 7, 2020 ನೀಲಾವರ ಗೋಶಾಲೆಯ ಕೃಷ್ಣನ ಸನ್ನಿಧಿಯಲ್ಲಿ ವಾರ್ಷಿಕ ಕಾರ್ತಿಕ ದೀಪೋತ್ಸವವು ಶನಿವಾರ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ನೇತೃತ್ವ ದಲ್ಲಿ ವೈಭವದಿಂದ ನೆರವೇರಿತು.