ಯುವ ತುಳುನಾಡ್ ® ಕುಡ್ಲ  ಪರ್ಯಾಯ ಶ್ರೀಶ್ರೀ ಈಶಪ್ರಿಯ ತೀರ್ಥ ಶ್ರೀಪಾದರಿಗೆ ಗೌರವ ಸಮರ್ಪಣೆಯೊಂದಿಗೆ ಮನವಿ ಸಲ್ಲಿಸಿದರು 

ಯುವ ತುಳುನಾಡ್ ® ಕುಡ್ಲ ಪ್ರಧಾನ ಕಾರ್ಯದರ್ಶಿ ರಿತೇಶ್ ಡಿಸೋಜ, ತುಳು ಅಕಾಡೆಮಿ ಸದಸ್ಯ ಡಾ. ಆಕಾಶ್ ರಾಜ್ ಜೈನ್, ಪ್ರಧಾನ ಸಂಘಟನಾ ಮಾರ್ಗದರ್ಶಿ ದಿಲ್ ರಾಜ್ ಆಳ್ವ, ಖಜಾಂಜಿ ರಕ್ಷಣ್ ಪೂಜಾರಿ, ಮಹಿಳಾ ಅಧ್ಯಕ್ಷೆ ದೀಪಿಕಾ ಶೇರಿಗಾರ್, ಸದಸ್ಯರು ಕೌಶಿಕ್ ಶೆಟ್ಟಿ, ಸಚಿನ್ ಶೆಟ್ಟಿ, ಯಶೋಧಾ ಕೇಶವ್  ಇವರೆಲ್ಲರೂ ಆಗಮಿಸಿ ಪರ್ಯಾಯ ಮಠಾಧೀಶ ಶ್ರೀಶ್ರೀ ಈಶಪ್ರಿಯ ತೀರ್ಥ ಶ್ರೀಪಾದರಿಗೆ ಗೌರವ ಸಮರ್ಪಿಸಿ ತುಳುವಿಗೆ ಪ್ರೋತ್ಸಾಹ ನೀಡಬೇಕೆಂದು ಮನವಿ ಸಲ್ಲಿಸಿದರು.

 
 
 
 
 
 
 
 
 
 
 

Leave a Reply