ಶ್ರೀ ದುರ್ಗಾ ಮಿತ್ರವೃಂದ ಕುಂಜೂರು, ಶ್ರೀ ದುರ್ಗಾ ಸೇವಾ ಸಮಿತಿ,ಕುಂಜೂರು, ಇವರು ಶ್ರೀ ದುರ್ಗಾ ದೇವಸ್ಥಾನ ಕುಂಜೂರು ಆಶ್ರಯದಲ್ಲಿ ಕರ್ನಾಟಕ ಇತಿಹಾಸ ಅಕಾಡಮಿ(ರಿ) ಬೆಂಗಳೂರು ‘ಇವರ ಜನಜಾಗೃತಿ ಅಭಿಯಾನ’ ” ಐತಿಹಾಸಿಕ ಪರಂಪರೆ ಉಳಿಸಿ” ಕುಂಜೂರು ದುರ್ಗಾ ದೇವಸ್ಥಾನದಲ್ಲಿ 30 – 9 – 2022 , ಶುಕ್ರವಾರ ಸಂಜೆ 6:00 ಗಂಟೆಗೆ ನೆರವೇರಲಿದೆ.
ಕಾರ್ಯಕ್ರಮದ ಉದ್ಘಾಟನೆ: ಶ್ರೀ ದೇವರಾಜ ರಾವ್, ಅಧ್ಯಕ್ಷರು , ದುರ್ಗಾ ದೇವಸ್ಥಾನ, ಕುಂಜೂರು.ಅಧ್ಯಕ್ಷತೆ
ಶ್ರೀ ಸುದರ್ಶನ ವೈ .ಎಸ್.ನಿವೃತ್ತ ಪ್ರಾಂಶುಪಾಲರು, ಅದಮಾರು
ಮುಖ್ಯ ಉಪನ್ಯಾಸ: ಶ್ರೀ ಜ್ಯೋತೀಂದ್ತನಾಥ ರಾವ್, ಇತಿಹಾಸ ಉಪನ್ಯಾಸಕರು, ಪಿ.ಪಿ.ಪ.ಪೂ.ಕಾಲೇಜು ,ಅದಮಾರು
ಉಪಸ್ಥಿತಿ : ವೇ.ಮೂ.ಚಕ್ರಪಾಣಿ ಉಡುಪ ಅರ್ಚಕರು, ಕೆ.ಎಲ್.ಕುಂಡಂತಾಯ. ಪ್ರಫುಲ್ಲ ಶೆಟ್ಟಿ ,ಎಲ್ಲೂರು ಗುತ್ತು ಸತೀಶ ಕುಂಡಂತಾಯ ಚಂದ್ರಹಾಸ ಆಚಾರ್ಯ ರಾಘವೇಂದ್ರ ಶೆಟ್ಟಿ , ಮ್ಯಾನೇಜರ್ ದುರ್ಗಾದೇವಸ್ಥಾನ , ಕುಂಜೂರು.
ಬನ್ನಿ… ಪಾಲ್ಗೊಳ್ಳಿ…..
ಐತಿಹಾಸಿಕ ಪರಂಪರೆ ರಕ್ಷಿಸೋಣ
ಸರ್ವರಿಗೂ ಆದರದ ಸ್ವಾಗತ ಬಯಸುವ
ಶ್ರೀ ದುರ್ಗಾ ಸೇವಾ ಸಮಿತಿ , ದುರ್ಗಾ ಮಿತ್ರ ವೃಂದ