ಪಿಎಫ್ಐ ಹಾಗು ಬೆಂಬಲಿತ ಸಂಘಟನೆಗಳ ನಿಷೇಧದಿಂದ ದೇಶದಲ್ಲಿ ಧಾರ್ಮಿಕ ಸೌಹಾರ್ದತೆಗೆ ಪೂರಕ ವಾತವರಣ ಸೃಷ್ಟಿ: ಸಲೀಂ ಅಂಬಾಗಿಲು

ದೇಶದ ಧಾರ್ಮಿಕ ಸೌಹಾರ್ದತೆಗೆ ಸವಾಲಾಗಿದ್ದ ಪಿಎಫ್ಐ ಹಾಗು ಇನ್ನಿತರ ಸಹ ಸಂಸ್ಥೆಗಳ ನಿಷೇಧ ಕೇಂದ್ರ ಸರಕಾರದ ಎದೆಗಾರಿಕೆ ಹಾಗು ದಿಟ್ಟತನದ ನಿರ್ಧಾರವಾಗಿದ್ದು ಇದನ್ನು ಸ್ವಾಗತಿಸುತ್ತೇವೆ ಹಾಗು ಪ್ರಧಾನಿ ಮೋದಿಜಿ ಹಾಗು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಿಗೆ ವಿಶೇಷ ಅಭಿನಂದನೆ ಮತ್ತು ಧನ್ಯವಾದ ಗಳನ್ನು ಸಲ್ಲಿಸುವುದಾಗಿ ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚದ ಉಪಾಧ್ಯಕ್ಷ ರಾದ ಎಂ.ಸಲೀಂ ಅಂಬಾಗಿಲು ತಿಳಿಸಿರುತ್ತಾರೆ.

 
 
 
 
 
 
 
 
 
 
 

Leave a Reply