ಸುದ್ದಿ ನಮೋ ಭಾರತ ಮಾತೆ By Janardhan Kodavoor/Team karavalixpress, - May 14, 2023 ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿ ಅಯ್ಕೆಯಾದ ಯಶ್ ಪಾಲ್ ಸುವರ್ಣರವರು ಇಂದು ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿಗೆ ಅಗಮಿಸಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.