ಉಡುಪಿ ನಗರದ ಬನ್ನಂಜೆ ಹಾಗೂ ಶಿರಬೀಡು ವಾರ್ಡ್ ಗಳ ಕೋವಿಡ್ ಮುಕ್ತ ವಾರ್ಡ್ ನಿರ್ಮಿಸಲು ಉಡುಪಿ ಸರಸ್ಪತಿ ಶಾಲೆಯಲ್ಲಿ ಇಂದು ಲಸಿಕೆ ಅಭಿಯಾನವನ್ನು ಶಿರಿಬೀಡು ನಗರ ಸಭಾ ಸದಸ್ಯರಾದ ಟಿ ಜಿ ಹೆಗಡೆ ದೀಪ ಬೆಳಗಿಸಿ ಚಾಲನೆ ನೀಡಿದರು. ಬನ್ನಂಜೆ ವಾರ್ಡ್ ಸದಸ್ಯೆ ಸವಿತಾ ಹರೀಶ್ ರಾಮ್ ನೇತೃತ್ವ್ ದಲ್ಲಿ 500 ಲಸಿಕೆಗಳನ್ನು ಅರೋಗ್ಯ ಇಲಾಖೆ ಸಹಕಾರ ದಲ್ಲಿ ವಿತರಸಲಾಯಿತು.
ಉಡುಪಿ ನಗರ ಠಾಣೆ ಅಧಿಕಾರಿ ಪ್ರಮೋದ್ ಕುಮಾರ್ ಡಾ ಹೇಮಂತ್, ಎಎಸ್ಐ ವಾಸಪ್ಪ ನಾಯ್ಕ್, ಶಶಿಧರ್ ಹಾಗು ಸುರೇಶ ಶೇರಿಗಾರ, ಮಹೇಶ್ ಪೂಜಾರಿ, ಹರೀಶ್ ರಾಮ್, ಮಹೇಶ್ ಪೂಜಾರಿ, ಮಹೇಶ್ ಶೆಟ್ಟಿ, ಸುರೇಶ್ ಶೇರಿಗಾರ್, ಸಂದೀಪ್.
ಅಭಿಲಾಷ್ ಸಚಿನ್ ಕೋಟ್ಯಾನ್, ಸುಧೀರ್, ಸಚಿನ್ ಪ್ರಭು, ವಿಠಲ್ ಆಚಾರ್ಯ, ಅಶೋಕ್ ಶೆಟ್ಟಿ, ರಮೇಶ್ ಪೂಜಾರಿ, ಉಜ್ವಲ್ ಕಿರಣ್, ನಾಗರಾಜ್ , ಭುಜಂಗ ಶೆಟ್ಟಿ, ಆನಂದ, ಉದಯ, ಮೋಹನ್ ಶೆಟ್ಟಿ, ನಾಗ ಪ್ರಸಾದ್, ನಿತ್ಯಾನಂದ್ ಹಾಗು ಆಶಾ ಕಾರ್ಯಕರ್ತರು ಸ್ಥಳೀಯರು ಉಪಸ್ಥಿತರಿದ್ದರು.