ಶೀರೂರು ಜಂಬೆಟ್ಟು ಮೇಲ್ಮನೆಯ ನಾರಾಯಣ ಶೆಟ್ಟಿ ವಿಧಿವಶ

ಶೀರೂರು: ಶೀರೂರು ಜಂಬೆಟ್ಟು ಮೇಲ್ಮನೆಯ ನಾರಾಯಣ ಶೆಟ್ಟಿ (94) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ಸ್ವಗೃಹ ಕೆಂಜೂರು ಮನೆಯಲ್ಲಿ ನಿಧನ ಹೊಂದಿದರು.
ಇವರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು (ಬಿಜೆಪಿ ನಾಯಕಿ ಜಯಶ್ರೀ ವಿಜಯ ಕುಮಾರ್ ಶೆಟ್ಟಿ ಕೆಂಜೂರು ಮನೆ ಮತ್ತು ರಾಜಶ್ರೀ ಪ್ರಕಾಶ ಶೆಟ್ಟಿ )  ಹಾಗೂ ಇಬ್ಬರು ಗಂಡು ಮಕ್ಕಳು ( ಅಶಿತ್ ಶೆಟ್ಟಿ ಮತ್ತು ಅಮರನಾಥ ಶೆಟ್ಟಿ )ಹಾಗೂ ಮೊಮ್ಮಕ್ಕಳು,  ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.

 
 
 
 
 
 
 
 
 
 
 

Leave a Reply