ಸುದ್ದಿ ಕೊಡವೂರು ಸಾವಿತ್ರಿ ಬಲ್ಲಾಳ್ ನಿಧನ By Janardhan Kodavoor/Team karavalixpress, - July 4, 2021 ಕೊಡವೂರು ನಿವಾಸಿ ಶ್ರೀಪತಿ ಬಲ್ಲಾಳ್ ಪತ್ನಿ ಸಾವಿತ್ರಿ ಬಲ್ಲಾಳ್(೭೨ವ.) ಆದಿತ್ಯವಾರದಂದು ದೈವಾಧೀನರಾದರು. ಶ್ರೀಯುತರು ಪತಿ, ಮಗ TTD/ SVBC ಭಕ್ತಿ ಚಾನಲ್ ಉಡುಪಿ ಜಿಲ್ಲಾ ವರದಿಗಾರ ಕೆ.ಶ್ರೀಶ ಬಲ್ಲಾಳ್ ಹಾಗು ಓರ್ವ ಪುತ್ರಿಯನ್ನು ಹಾಗು ಅಪಾರ ಬಂಧು ವರ್ಗದವರನ್ನು ಆಗಲಿದ್ದಾರೆ.