ಪುತ್ತೂರು ವಾರದ ಸಂತೆ ರದ್ದು

ಸರ್ಕಾರದ ಅಧಿಸೂಚನೆ ಯಂತೆ ಹಾಗೂ ಜಲ್ಲಾಧಿಕಾರಿಗಳು ಹಾಗೂ ಜಲ್ಲಾ ದಂಡಾಧಿಕಾರಿಗಳು, ಉಡುಪಿ ಜಿಲ್ಲೆ, ಉಡುಪಿ ಇವರ ನಡವಳ ಆದೇಶ ಸಂಖ್ಯೆ ಎ೦ಐಎಐ(2).ಸಿಆರ್‌.31೦/2೦21 ಇ-74೦91 ದಿನಾಂಕ 05.01.2022 ರಲ್ಲ, ಸಾರ್ವಜನಿಕ ಹಿತದ್ಯಷ್ಟಿಯ೦ದ ಕೋವಿಡ್‌ -19/ಕೋವಿಡ್‌ -19ರ ರೂಪಾ೦ತರಿ ಒಮಿಕ್ರಾನ್‌ ವೈರಾಣು ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟನಲ್ಲ ಜಲ್ಲೆಯಾದ್ಯ೦ತ ಶುಕ್ರವಾರ ರಾತ್ರಿಯಿಂದ ವಾರಾಂತ್ಯ ಕರ್ಫ್ಯೂ  ಜಾರಿಯಲ್ಲರುವುದರಿಂದ, ವಾರಾ೦ತ್ಯ ಕರ್ಫ್ಯೂ ಮುಗಿಯುವರೆಗೆ ಪುತ್ತೂರು ವಾರದ ಸಂತೆಯನ್ನು ರದ್ದುಪಡಿಸಲಾಗಿದ್ದು, ಹೊರ ಆವರಣದಲ್ಲಯೂ ಕೂಡ ಯಾವುದೇ ಸಂತೆ ವ್ಯಾಪಾರ ನಡೆಸದಂತೆ ಸೂಚಿಸಿದೆ. ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಪೌರಾಯುಕ್ತರು, ನಗರಸಭೆ, ಉಡುಪಿ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.  

 
 
 
 
 
 
 
 
 
 
 

Leave a Reply