ಆತ್ಮೀಯರೇ,ರೇಡಿಯೊ ಮಣಿಪಾಲ್ 90.4 Mhz, -ದೇಸಿ ಸೊಗಡು, ಸಮುದಾಯ ಬಾನುಲಿ 📻
ಆತ್ಮೀಯ ಕೇಳುಗರೆ, ಯಕ್ಷಗಾನ ಸ್ಥಿತ್ಯಂತರ ಈ ವಿಷಯದ ಕುರಿತಾಗಿ ಉಡುಪಿಯ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಶಿವಕುಮಾರ ಅಳಗೋಡು ಅವರಿಂದ ಭಾಷಣ ಎಪ್ರಿಲ್ 4 ರಂದು ಮಂಗಳವಾರ ಸಂಜೆ 6ಗಂಟೆಗೆ ಪ್ರಸಾರವಾಗಲಿದೆ
ಬುಧವಾರ ಮದ್ಯಾಹ್ನ 2 ಗಂಟೆಗೆ ಇದರ ಮರುಪ್ರಸಾರ ಇರಲಿದೆ.
~ರೇಡಿಯೊ ಮಣಿಪಾಲ್,ಉಡುಪಿ ಜಿಲ್ಲೆಯ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರ, ಎಂ.ಐ.ಸಿ ಕ್ಯಾಂಪಸ್, ಮಾಹೆ,ಮಣಿಪಾಲ