ಹಬ್ಬಗಳನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಅನುಸರಿಸಬೆಕಾದ ಮಾರ್ಗೋಪಾಯಗಳು~ ಸುಜಾತ ಬಾಯರಿ ಕೋಟ

ರೇಡಿಯೋ ಮಣಿಪಾಲ್ 90.4 Mhz, -ದೇಸಿ ಸೊಗಡು, ಸಮುದಾಯ ಬಾನುಲಿ. 

 ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಕರ್ನಾಟಕ ಸರ್ಕಾರ ಪ್ರಾಯೋಜಿಸುವ “ಶುದ್ಧ ಜಲ, ಸ್ವಚ್ಛ ನೆಲ, ಆರೋಗ್ಯವಾಗಿರಲಿ  ಜೀವಸಂಕುಲ” ಬಾನುಲಿ ಸರಣಿ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ ತಿಂಗಳ ದಿನಾಂಕ 20 ರಂದು ಸೋಮವಾರ  ಸಂಜೆ 6 ಗಂಟೆಗೆ ಹಬ್ಬಗಳನ್ನು ಪರಿಸರ ಸ್ನೇಹಿಯಾಗಿ  ಆಚರಿಸಲು ಅನುಸರಿಸಬೆಕಾದ ಮಾರ್ಗೋಪಾಯಗಳು  ಕುರಿತು ಕಾರ್ಯಕ್ರಮ ಪ್ರಸಾರವಾಗಲಿದೆ. 

ಪರಿಸರಸ್ನೇಹಿ ಕಾರ್ಯದಲ್ಲಿ ತೊಡಗಿರುವ ಸುಜಾತ ಬಾಯರಿ ಕೋಟ ಪಾಲ್ಗೊಳ್ಳಲಿದ್ದಾರೆ. ಸೆಪ್ಟೆಂಬರ್ 21ರಂದು ಮಧ್ಯಾಹ್ನ 1ಗಂಟೆಗೆ ಇದರ ಮರುಪ್ರಸಾರವಿರುವುದು. 
ನೆರವು: ಉಡುಪಿ ಜಿ.ಪಂ
ರೇಡಿಯೋ ಮಣಿಪಾಲ್
 
 
 
 
 
 
 
 
 
 
 

Leave a Reply