ಸುದ್ದಿ ಯೋಗಪಟು ರಾಘವೇಂದ್ರ ಪೈ ಇವರಿಂದ ಕೋಟಿ ಗೀತ ಲೇಖಯಜ್ಞ ದೀಕ್ಷೆ By Janardhan Kodavoor/Team karavalixpress, - February 26, 2023 ಖ್ಯಾತ ಯೋಗ ತಜ್ಞರಾದ ಡಾ. ರಾಘವೇಂದ್ರ ಪೈ ರವರು ಇಂದು ಶ್ರೀ ಪುತ್ತಿಗೆ ಮಠದ ಪಾಡಿಗಾರು ವಿದ್ಯಾಪೀಠಕ್ಕೆ ಭೇಟಿ ನೀಡಿ ಮಕ್ಕಳಿಗೆ ಯೋಗ ತರಬೇತಿ ನೀಡಿದರು. ಇದೇ ಸಂದರ್ಭದಲ್ಲಿ ಡಾ.ಶ್ರೀ ಶ್ರೀ ಸುಗುಣೇಂದ್ರ ಶ್ರೀಪಾದರಿಂದ ಕೋಟಿಗೀತಾ ಲೇಖನ ಯಜ್ಞದ ದೀಕ್ಷೆ ಪಡೆದುಕೊಂಡರು.