ಸುದ್ದಿ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನದ ನೂತನ ದ್ವಜಸ್ಥಂಭದ ಶೋಭಾಯಾತ್ರೆ By Janardhan Kodavoor/Team karavalixpress, - March 31, 2022 ಉಡುಪಿ ಪಣಿಯಾಡಿ ಶ್ರೀ ಲಕ್ಷ್ಮೀ ಅನಂತಾಸನ ಅನಂತಪದ್ಮನಾಭ ದೇವಸ್ಥಾನ ಇದರ ನೂತನ ದ್ವಜಸ್ಥಂಭದ ಶೋಭಾಯಾತ್ರೆಯು ಬಡ್ನಾರು ಶ್ರೀ ಮೋಹಿನಿ ಭಟ್ ಮನೆಯಿಂದ ಶ್ರೀ ಕ್ಷೇತ್ರಕ್ಕೆ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ನೆರವೇರಿತು.