ಛಾಯಾಗ್ರಹಣ ಕ್ಷೇತ್ರದ ಹೀರೋ ದಾಮೋದರ್

ಛಾಯಾಗ್ರಹಣ ಕ್ಷೇತ್ರದಲ್ಲಿ ವಿಶಿಷ್ಟ sadhane
ಉಡುಪಿ: ಕಲಾತ್ಮಕ ಛಾಯಾಗ್ರಹಣ ಕ್ಷೇತ್ರದಲ್ಲಿ ಹೆಸರುವಾಸಿಯಾದ ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ ನೀಡುವ ಎಎಫ್.ಐ.ಪಿ ಡಿಸ್ಟಿನೇಶನ್ ಗೌರವಕ್ಕೆ ಛಾಯಾಚಿತ್ರ ಕಲಾವಿದ ದಾಮೋದರ ಸುವರ್ಣ
ನಿಟ್ಟೂರು ಪಾತ್ರರಾಗಿದ್ದಾರೆ.

ಈ ಗೌರವಕ್ಕಾಗಿ 350 ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಗೊಂಡಿರಬೇಕು. ದಾಮೋದರ ಅವರಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ 100ಕ್ಕೂ ಹೆಚ್ಚು ಪ್ರಶಸ್ತಿ ಬಂದಿದೆ

 
 
 
 
 
 
 
 
 
 
 

Leave a Reply