ಹೈದರಬಾದ್ ನಲ್ಲಿ ಅ.12 ರಿಂದ 20 ವರೆಗೆ ನೆಡೆಯಲಿರುವ ಬಿ ಸಿ ಸಿ ಐ ಅಂಡರ್ 19 – ವಿನೂ ಮಾಂಕಾಡ್ ಟ್ರೋಫಿ 2023-24 ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ತಂಡಕ್ಕೆ ಉಡುಪಿಯ ನಿಶ್ಚಿತ್ ನಾಗರಾಜ್ ಪೈ ಆಯ್ಕೆಗೊಂಡಿದ್ದಾರೆ.
ಇವರು ಬೆಂಗಳೂರಿನ ಜೈನ್ ಯುನಿವರ್ಸಿಟಿಯ ಪ್ರಥಮ ವರ್ಷದ ಬಿ ,ಕಾಂ ವಿದ್ಯಾರ್ಥಿ ಯಾಗಿದ್ದು ,ಉಡುಪಿ ಕೆ ನಾಗರಾಜ್ ಪೈ ಹಾಗೂ ಉಜ್ವಲ್ ಕಿರಣ್ ದಂಪತಿಯ ಪುತ್ರ.