ಇನಾಯತ್ ಆರ್ಟ್ ಗ್ಯಾಲರಿ ಕಟ್ಟೆ ಆಚಾರ್ಯ ಮಾರ್ಗ ಕುಂಜಿಬೆಟ್ಟು ಉಡುಪಿ ಗಾಂಧಿ ಜಯಂತಿ ಪ್ರಯುಕ್ತ ಚಿತ್ರ ಕಲೆಯಲ್ಲಿ ವಿಶೇಷ ಸಾಧನೆಗೈದ 38 ವಿದ್ಯಾರ್ಥಿಗಳ “ಫ್ಯಾಶನ್ ಒಫ್ ಕಲರ್ ” ಚಿತ್ರ ಕಲಾ ಪ್ರದರ್ಶನ ಅಕ್ಟೋಬರ್ 2 ರಿಂದ 4 ವರೆಗೆ ಇನಾಯತ್ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ.
ವಿದ್ಯಾರ್ಥಿಗಳ ಚಿತ್ರ ಕಲಾ ಪ್ರದರ್ಶನದ ಉದ್ಘಾಟನೆಯನ್ನು ಉಡುಪಿ ಜಿಲ್ಲಾಧಿಕಾರಿ ಡಾ ಕೆ ವಿದ್ಯಾ ಕುಮಾರಿ ನೆರವೇರಿಸುವರು, ಮುಖ್ಯ ಅತಿಥಿಯಾಗಿ ಕೆನರಾ ಬ್ಯಾಂಕಿನ ಜನರಲ್ ಮ್ಯಾನೇಜರ್ ಎಮ್ ಜಿ ಪಂಡಿತ್ ಭಾಗವಹಿಸಲಿರುವರು, ಇನಾಯತ್ ಆರ್ಟ್ ಗ್ಯಾಲರಿ ಸ್ಥಾಪಕ ಲಿಯಾಕತ್ ಅಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ