ಶೀರೂರು ಮಠದ ನೂತನ ಉತ್ತರಾಧಿಕಾರಿಯಿಂದ ವಿವಿಧ ಮಠಾಧೀಶರು ಹಾಗು ಡಾ. ವೀರೇಂದ್ರ ಹೆಗ್ಗಡೆಯವರ ಭೇಟಿ

ಶೀರೂರು ಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಕವಾಗಲಿರುವ ಅನಿರುದ್ಧ ಸರಳತ್ತಾಯ ಶ್ರೀಕೃಷ್ಣಮುಖ್ಯಪ್ರಾಣ ದೇವರ ದರ್ಶನ ಪಡೆದು ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರನ್ನು, ಕೃಷ್ಣಾಪುರ ಮಠಾಧೀಶರನ್ನು , ಪಲಿಮಾರು ಉಭಯ ಮಠಾಧೀಶರನ್ನು, ಅದಮಾರು ಹಿರಿಯ ಮಠಾಧೀಶರನ್ನು ಹಾಗೂ ಕಾಣಿಯೂರು ಮಠಾಧೀಶರನ್ನು ಭೇಟಿ ಮಾಡಿ ಫಲ ಮಂತ್ರಾಕ್ಷತೆ ಸ್ವೀಕರಿಸಿದರು. ಹಾಗು ವೀರೇಂದ್ರ ಹೆಗ್ಡೆ ಯವರನ್ನು ಭೇಟಿ ಮಾಡಿದರು.

ವಟುವಿನ ತಂದೆ ವಿದ್ವಾನ್ ಉದಯಕುಮಾರ್ ಸರಳತ್ತಾಯ ಹಾಗೂ ತಾಯಿ ಶ್ರೀವಿದ್ಯಾ ಉಪಸ್ಥಿತರಿದ್ದರು.

 

 

 
 
 
 
 
 
 
 
 
 
 

Leave a Reply