ಉತ್ತರ ಪ್ತದೇಶ ಚುನಾವಣೆ- ನಯನಾ ಗಣೇಶ್ ಹರ್ಷ

ಉತ್ತರ ಪ್ತದೇಶ ಚುನಾವಣೆಯಲ್ಲಿ ಎರಡನೇ ಬಾರಿ ಅಭೂತಪೂರ್ವ ಜಯಗಳಿಸಿರುವುದಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಹರ್ಷ ವ್ಯಕ್ತಪಡಿಸಿದ್ದಾರೆ.ಪ್ರಧಾನ ಮಂತ್ರಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಸರ್ಕಾರ ಮತ್ತು ಸಂಘಟನೆಗೆ ದೊರೆತ ಗೆಲುವಾಗಿದ್ದು,ಪಂಚರಾಜ್ಯ ಚುನಾವಣೆ ಯಲ್ಲಿ ವಿರೋಧ ಪಕ್ಷ ಗಳ ಆರೋಪಗಳಿಗೆ ತಕ್ಕವಾದ ಉತ್ತರವನ್ನು ಮತದಾರರು ನೀಡಿದ್ದು, ಬಿಜೆಪಿ ಒಂದೇ ಈ ದೇಶಕ್ಕೆ ಆಶಾಕಿರಣವಾಗಿದ್ದು ಈ ಫಲಿತಾಂಶವೇ ಸಾಕ್ಷಿಯೆಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನಾ ಗಣೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply