ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಉಡುಪಿ ವಿಭಾಗದ ಸಭೆ.

ದಿನಾಂಕ 10/03/2022 ರಂದು ಸಂಜೆ ಶಿರಿಬೀಡುವಿನ ಚಿನ್ನಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ 3ನೇ ಸಾಮಾನ್ಯ ಸಭೆ ನಡೆದು ಈ ವರ್ಷದ ಪದಗ್ರಹಣ ಕಾರ್ಯಕ್ರಮದ ಬಗ್ಗೆ ಚರ್ಚಿಸಿ ಜವಾಬ್ದಾರಿ ಹಂಚಿಕೆಯ ಕಾರ್ಯ ನೆರವೇರಿಸಲಾಯಿತು. 
ಈ ವರ್ಷದ ಸಮಾಜಮುಖಿ ಯೋಜನೆಗಳ ಬಗ್ಗೆ ರೂಪುರೇಷೆ ನಡೆಸಲಾಯಿತು. ಸಭೆಯು ಶ್ರೀಮತಿ ಪ್ರೀತಿ ತಂಕಪ್ಪನ್ ಕುಂದಾಪುರ ಇವರ ಅಧ್ಯಕ್ಷತೆಯಲ್ಲಿ ನಡೆದಿದ್ದು ಸಭೆಯಲ್ಲಿ ಕಾರ್ಯದರ್ಶಿ ಚಂದ್ರ ಬಿ ಅಮೀನ್ ಮತ್ತು ಸದಸ್ಯರಾದ ಸುರೇಶ್ ಶೆಟ್ಟಿ, ಉಡುಪಿ ವಲಯ ಪೂರ್ವ ಕಾರ್ಯನಿರ್ವಾಹಕ ನಿರ್ದೇಶಕ ಉದಯ ನಾಯ್ಕ್, ಸುರೇಶ್ ಸೇರಿಗಾರ್, ಪ್ರತಾಪ್ ಶೆಟ್ಟಿ, ಶಮ ಉಸ್ಮಾನ್ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply